‘‘ಈ ದೇಶದ ಮಹಾಪ್ರಭು ‘ಮ’ಕಾರ ಪ್ರಿಯ. ಅದಕ್ಕಾಗಿಯೇ ಮಂದಿರ್, ಮಸ್ಜೀದ್, ಮಾಂಗಲ್ಯ ಅಂತ ಹೇಳ್ತಿದ್ದಾನೆ.."<br /><br />► "ಒಲಿಂಪಿಕ್ಸ್ ಗೆದ್ದರೆ ಸೆಲ್ಫಿ ತೆಗೊಳೋರು, ಅನ್ಯಾಯ ಆಗಿದೆ ಅಂದಾಗ ಮಾತಾಡ್ಸಲ್ಲ.."<br /><br />► "ನೀನು ಚಾಯ್ ವಾಲಾ ಟೀ ಮಾರುತ್ತಿ ಅಂತ ನಾವು ಪಕೋಡ ಮಾರಬೇಕಾ?.."<br /><br />► ಹುಬ್ಬಳ್ಳಿ : ಸಂವಿಧಾನ ಸುರಕ್ಷಾ ಸಮಿತಿ ಹಾಗೂ ಎದ್ದೇಳು ಕರ್ನಾಟಕ ವತಿಯಿಂದ ಕಾರ್ಯಕ್ರಮ<br /><br />